ಮಕ್ಕಳ ಸುಪ್ತ ಪ್ರತಿಭೆಯ ಅನಾವರಣ ಪ್ರತಿಬಾಕಾರಂಜಿ ಮಂಡ್ಯತಾಲ್ಲೂಕು ಬಸರಾಳು ಹೋಬಳಿಯ ತ೦ಗಳಗೆರೆಶಾಲೆಯ ಆವರಣದಲ್ಲಿ ಪ್ರೌಢಶಾಲಮಟ್ಟದ ಪ್ರತಿಬಾ ಕಾರಂಜಿ ಕಾರ್ಯಕ್ರಮ ಜರುಗಿತು . ಸಮಾರಂಭದಲ್ಲಿ ಮಂಡ್ಯಉತ್ತರವಲಯದ ಶಿಕ್ಣಣಾದಿಕಾರಿ ಶಿವಪ್ಪ ಹಾಗೂ ಗಣ್ಯರು ಗ್ರಾಮಮಖಂಡರು ವಿವಿಧ ಶಾಲೆಯ ಶಿಕ್ಷಕರು ಹಾಜರಿದ್ದು ಮಕ್ಕಳಿಂದ ಸಾಂಸ್ಕ್ರ್ರತಿಕ ಕಾರ್ಯಕ್ರಮಗಳು ನೆಡೆದವು